ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
ಮುಖ್ಯ ಸುದ್ದಿಗಳು
ಮಾವೋವಾದಿಗಳ ಭೀಕರ ದಾಳಿಗೆ 24 ಸೈನಿಕರ ಬಲಿ
ಠಾಕ್ರೆ ಲೇವಡಿಯ ವಸ್ತುವಾಗಿದ್ದಾರೆ: ಸಚಿನ್ ಪೈಲಟ್
ಜರ್ಮನ್ ಬೇಕರಿ ಸ್ಫೋಟದ ಹಿಂದೆ ಭಟ್ಕಳ ಸಹೋದರರ ನೆರಳು
ಖೇಣಿ-ಯಡಿಯೂರಪ್ಪ ಅವಳಿ ಜವಳಿ ಇದ್ದಂತೆ: ದೇವೇಗೌಡ
ಮಗಳಿಗೆ 4ಮಕ್ಕಳು ಕರುಣಿಸಿದ್ದ ತಂದೆಗೆ 22ವರ್ಷ ಜೈಲುಶಿಕ್ಷೆ!
ಭಯೋತ್ಪಾದಕರು ಎಚ್ಚರಿಸಿದ್ದರು, ಭಾರತ ಲೆಕ್ಕಿಸಿರಲಿಲ್ಲ ಅಷ್ಟೇ..!
ನಕ್ಸಲ್‌ರ ದಾಳಿಗೆ ಸೈನಿಕರು ಬಲಿ PTI
>>   ದೇಶ | ವಿದೇಶ | ರಾಜ್ಯ | ಆಟೋಟ
ಚಿತ್ರ ಸುದ್ದಿ
PR
 
ಚೆನ್ನೈಯಲ್ಲಿ ಆಪ್ತರಕ್ಷಕ: ಕಣ್ತುಂಬಿಕೊಂಡ ರಜನೀಕಾಂತ್!
ಡಾ.ವಿಷ್ಣುವರ್ಧನ್ ಅವರ 200ನೇ ಹಾಗೂ ಕಟ್ಟಕಡೆಯ ಚಿತ್ರ ಆಪ್ತರಕ್ಷಕ ಬಿಡುಗಡೆಗೆ ಮುನ್ನವೇ ಹಿರಿಯ ನಟರುಗಳ ಮನಸೂರೆಗೊಂಡಿದ್ದು, ಚಿತ್ರದ ವಿಶೇಷ ಪ್ರದರ್ಶನ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಷ್ಣು...
MOKSHA
 
ಪ್ರೇಮಿಗಳ ದಿನದ ಗಿಫ್ಟ್: ಶ್ರೀನಗರ ಕಿಟ್ಟಿ ಅಪ್ಪ ಆದ್ರು!
ಪ್ರೇಮಿಗಳ ದಿನಕ್ಕೆ ನಿಜ್ಕಕೂ ಶ್ರೀನಗರ ಕಿಟ್ಟಿಯ ಅಮರ ಪ್ರೇಮಕ್ಕೆ ನಿಜಕ್ಕೂ ಭರ್ಜರಿ ಕಾಣಿಕೆಯೇ ಸಿಕ್ಕಿದೆ. ಪ್ರೇಮಿಗಳ ದಿನದಂದು, ಅಂದರೆ ಫೆ.14ರ ಭಾನುವಾರ ಕಿಟ್ಟಿ ಪತ್ನಿ ಭಾವನಾ ಹೆಣ್ಣುಮಗುವಿಗೆ ಜನ್ಮ...
ಆಟೋಟ
ಸಚಿನ್, ಸೆಹ್ವಾಗ್ ನಂತರ ಭಾರತಕ್ಕೆ ನೆರವಾಗುತ್ತಿರುವ ಲಕ್ಷ್ಮಣ್
ನಾಗ್ಪುರ: 342/5 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ ಟೀಮ್ ಇಂಡಿಯಾಕ್ಕೆ ಕಲಾತ್ಮ ಬ್ಯಾಟ್ಸ್‌ಮನ್ ವಿ.ವಿ.ಎಸ್. ಲಕ್ಷ್ಮಣ್ ಮತ್ತು ನೈಟ್ ವಾಚ್‌ಮ್ಯಾನ್ ಅಮಿತ್ ಮಿಶ್ರಾ ಉತ್ತಮ ಆರಂಭವೊದಗಿಸಿದ್ದು, ತಾಜಾ ವರದಿಗಳ...
 
PTI
ಐಪಿಎಲ್-3 ಬಹಿಷ್ಕಾರ; ಡೆಕ್ಕನ್ ಚಾರ್ಜರ್ಸ್ ಬೆದರಿಕೆ
ಮುಂಬೈ: ಹೈದರಾಬಾದ್ ಮತ್ತು ವಿಶಾಖಪಟ್ಟಣ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿರುವ ಐಪಿಎಲ್ ನಿರ್ಧಾರವನ್ನು ಖಂಡಿಸಿರುವ ಫ್ರಾಂಚೈಸಿ ತಂಡ ಡೆಕ್ಕನ್ ಚಾರ್ಜರ್ಸ್, ತನ್ನ ತವರಿನ ಪಂದ್ಯಗಳನ್ನು ಮರು...
 
PTI
ರಾಜ್ಯ
PTI
 
ಪುಣೆ ಸ್ಫೋಟ: ಕರಾವಳಿಯಲ್ಲಿ ಉಗ್ರರಿಗಾಗಿ ಶೋಧ?
ಮಂಗಳೂರು: ಪುಣೆಯ ಜರ್ಮನ್ ಬೇಕರಿ ಸ್ಫೋಟದಲ್ಲಿ ಭಟ್ಕಳ ಮೂಲದ ವ್ಯಕ್ತಿಯ ಕೈವಾಡ ಇರುವುದಾಗಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಉದ್ದಕ್ಕೂ ಪೊಲೀಸರು ತೀವ್ರ ಶೋಧಕಾರ್ಯಾಚರಣೆ ಕೈಗೊಂಡಿದ್ದಾರೆ.ಭಟ್ಕಳ,...
PTI
 
ನಾಳೆಯಿಂದ ಆರಂಭ: ಭೂಸ್ವಾಧೀನ ವಿರೋಧಿಸಿ ಗೌಡರ ಪ್ರವಾಸ
ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ರೈತರ ಕೃಷಿ ಜಮೀನನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಂಗಳವಾರದಿಂದ ರಾಜ್ಯವ್ಯಾಪಿ ಪ್ರವಾಸ ಆರಂಭಿಸಿ ರೈತರಲ್ಲಿ ಜಾಗೃತಿ...
ಗ್ರಹ ಗತಿ
ಪ್ರೇಮಿಗಳ ದಿನಕ್ಕಾಗಿ ಇಲ್ಲಿದೆ ನಿಮ್ಮ 'ಪ್ರೇಮ ಭವಿಷ್ಯ'
ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಪ್ರೇಮಿಗಳಿಗೆ ತಮ್ಮ ಪ್ರೇಮದ ಸಂತಸ ಅನುಭವಿಸುವ ಗಳಿಗೆ ಪ್ರತಿ ದಿನದ ಪ್ರತಿ ನಿಮಿಷವಿದ್ದರೂ, ಪ್ರೇಮಿಗಳ ದಿನ ಬಂದಾಕ್ಷಣ ಅದೆಂಥದ್ದೋ ಹೊಸತನ ಇದ್ದೇ ಇರುತ್ತದೆ. ಆದರೂ ಭವಿಷ್ಯದ ಬಗ್ಗೆ...
 
IFM
ತುಲಾ ರಾಶಿಯವರ ಗುಣ ವಿಶೇಷಗಳು
ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಪುರುಷ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ಆ ವಿವರಗಳು ಇಲ್ಲಿವೆ.ಪುರುಷ- ತುಲಾ ರಾಶಿಯ ಪುರುಷ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲವನಾಗಿದ್ದರೂ,...
 
WD
ಗ್ರಹ ಗತಿ
ಸಾಪ್ತಾಹಿಕ - ಧನಹಾನಿ, ಕೌಟಂಬಿಕ ವಿಷಯಗಳಲ್ಲಿ ಎಚ್ಚರಿಕೆ ಅವಶ್ಯ. ನಿಮ್ಮ ಮಕ್ಕಳು ಉನ್ನತ ವ್ಯಾಸಂಗಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ಮಂಗಳವಾರ...
ಮುಂದೆ ಓದಿ | ಮತ್ತಷ್ಟು
ವ್ಯವಹಾರ ಸಮಾಚಾರ
WD
 
ಹಣದುಬ್ಬರ ದರ ಏರಿಕೆ ಶೇರುಪೇಟೆ ಕುಸಿತ
ಮುಂಬೈ : ಹಣದುಬ್ಬರ ದರ ಏರಿಕೆಯಿಂದಾಗಿ ಶೇರುಪೇಟೆಯ ವಹಿವಾಟು ಕುಸಿತಗೊಂಡು ಸೂಚ್ಯಂಕದ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ...
ಎಕ್ಸಿಸ್ ಬ್ಯಾಂಕ್‌ನಿಂದ ರಿಟೇಲ್ ಪೋರ್ಟ್‌ಫೋಲಿಯೋಗಳ ಹೆಚ್ಚಳ
ಭಾರತದ ವಹಿವಾಟು ನಂಬಿಕೆಗೆ ಯೋಗ್ಯ
ಚಿತ್ರ ಸಮೀಕ್ಷೆ
ಚಿತ್ರ ಸಮೀಕ್ಷೆ - ತಮ್ಮ ಹಿಂದಿನ ಚಿತ್ರಗಳಿಗಿಂತ ಬಿ.ರಾಮಮೂರ್ತಿ ಕ್ರೇಜಿ ಕುಟುಂಬವನ್ನು ಸೊಗಸಾಗಿ ನಿರ್ದೇಶಿಸಿದ್ದಾರೆ. ಚಿತ್ರದ ಒಂದು ಹಂತದವರೆಗೆ...
ಮುಂದೆ ಓದಿ | ಮತ್ತಷ್ಟು